ಬೆಂಗಳೂರು: ನಾಗಪುರದಲ್ಲಿ ವಿದರ್ಭ ವಿರುದ್ಧ ಇದೇ ತಿಂಗಳ 12ರಿಂದ ನಡೆಯಲಿರುವ ರಣಜಿ ಟ್ರೋಫಿ ಪಂದ್ಯಕ್ಕೆ ರಾಜ್ಯ ತಂಡವನ್ನು ಪ್ರಕಟಿಸಲಾಗಿದೆ. ಆರ್.ವಿನಯಕುಮಾರ್ ತಂಡವನ್ನು ಮುನ್ನಡೆಸುವರು.
ತಂಡ ಇಂತಿದೆ: ಆರ್.ವಿನಯಕುಮಾರ್ (ನಾಯಕ), ಕರುಣ್ ನಾಯರ್, ಆರ್.ಸಮರ್ಥ್, ಡಿ.ನಿಶ್ಚಲ್, ಪವನ್ ದೇಶಪಾಂಡೆ, ಕೆ.ವಿ.ಸಿದ್ಧಾರ್ಥ, ಸ್ಟುವರ್ಟ್ ಬಿನ್ನಿ, ಶ್ರೇಯಸ್ ಗೋಪಾಲ್, ಅಭಿಮನ್ಯು ಮಿಥುನ್, ಪ್ರಸಿದ್ಧ ಕೃಷ್ಣ, ಜೆ.ಸುಚಿತ್, ರೋನಿತ್ ಮೋರೆ, ಶಿಶಿರ್ ಭವಾನೆ, ಶರತ್ ಬಿ.ಆರ್ (ವಿಕೆಟ್ ಕೀಪರ್), ಶರತ್ ಶ್ರೀನಿವಾಸ (ವಿಕೆಟ್ ಕೀಪರ್). ಯರೇಗೌಡ (ಕೋಚ್), ಎಸ್.ಅರವಿಂದ (ಬೌಲಿಂಗ್ ಕೋಚ್), ಅನುತೋಷ್ ಪಾಲ್ (ವ್ಯವಸ್ಥಾಪಕ).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.