ಬೆಂಗಳೂರು: ಎಸ್.ಸೂರಜ್ (31ಕ್ಕೆ3) ಮತ್ತು ಎಸ್.ಪುನೀತ್ (8ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಸರ್ ಸೈಯದ್ ಕ್ರಿಕೆಟರ್ಸ್ ತಂಡ ನಗರದ ಹೊರವಲಯದಲ್ಲಿರುವ ಆಲೂರಿನ ಮೂರನೇ ಮೈದಾನದಲ್ಲಿ ಬುಧವಾರ ನಡೆದ ಕೆಎಸ್ಸಿಎ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 58ರನ್ ಗಳಿಂದ ಸ್ವಸ್ತಿಕ್ ಯೂನಿಯನ್ ಕ್ಲಬ್ ತಂಡವನ್ನು ಮಣಿಸಿದೆ.
ಸಂಕ್ಷಿಪ್ತ ಸ್ಕೋರ್: ಸರ್ ಸೈಯದ್ ಕ್ರಿಕೆಟರ್ಸ್: 20 ಓವರ್ಗಳಲ್ಲಿ 6 ವಿಕೆಟ್ಗೆ 160 (ಲವನೀತ್ ಸಿಸೋಡಿಯಾ 42, ಮೇಲು ಕ್ರಾಂತಿ ಕುಮಾರ್ 22, ಎಂ.ಎಸ್.ಭಾಂಡಗೆ ಔಟಾಗದೆ 47; ಆರ್.ಹರೀಶ್ ಕುಮಾರ್ 17ಕ್ಕೆ2). ಸ್ವಸ್ತಿಕ್ ಯೂನಿಯನ್ ಕ್ಲಬ್: 15.3 ಓವರ್ಗಳಲ್ಲಿ 102 (ರೋಹಿತ್ ಸಭರವಾಲ್ 24; ಮೇಲು ಕ್ರಾಂತಿಕುಮಾರ್ 10ಕ್ಕೆ2, ಎಸ್.ಸೂರಜ್ 31ಕ್ಕೆ3, ಎಸ್.ಪುನೀತ್ 8ಕ್ಕೆ2). ಫಲಿತಾಂಶ:ಸೈಯದ್ ಕ್ರಿಕೆಟರ್ಸ್ಗೆ 58ರನ್ ಜಯ.
ಸೋಷಿಯಲ್ ಕ್ರಿಕೆಟರ್ಸ್: 20 ಓವರ್ಗಳಲ್ಲಿ 7 ವಿಕೆಟ್ಗೆ 141 (ಸ್ಟಾಲಿನ್ ಹೂವರ್ 49, ಎಸ್.ರಕ್ಷಿತ್ 32; ಎಸ್.ಎಸ್.ಸಂಕಲ್ಪ್ 23ಕ್ಕೆ2, ಅದೋಕ್ಷ ಹೆಗ್ಡೆ 28ಕ್ಕೆ2). ಜವಾನ್ಸ್ ಕ್ಲಬ್: 17.5 ಓವರ್ಗಳಲ್ಲಿ 79 (ಜಹೂರ್ ಫಾರುಕಿ 13ಕ್ಕೆ2, ರಿತೇಶ್ ಭಟ್ಕಳ 6ಕ್ಕೆ2, ವೈಶಾಖ ವಿಜಯಕುಮಾರ್ 8ಕ್ಕೆ2). ಫಲಿತಾಂಶ: ಸೋಷಿಯಲ್ ಕ್ರಿಕೆಟರ್ಸ್ಗೆ 62ರನ್ ಜಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.