ADVERTISEMENT

ರೀಡ್‌ ಮಾತುಗಳಿಂದ ಸ್ಫೂರ್ತಿ: ದಿಲ್‌ಪ‍್ರೀತ್‌

​ಪ್ರಜಾವಾಣಿ ವಾರ್ತೆ
Published 1 ಮೇ 2020, 20:15 IST
Last Updated 1 ಮೇ 2020, 20:15 IST
ದಿಲ್‌ಪ್ರೀತ್‌
ದಿಲ್‌ಪ್ರೀತ್‌   

ಬೆಂಗಳೂರು: 2018ರ ವಿಶ್ವಕಪ್‌ನಲ್ಲಿ ಕಡೆಗಣಿಸ ಲ್ಪಟ್ಟಿದ್ದಕ್ಕೆ ನಿರಾಶೆಯಾಗಿತ್ತು. ಆದರೆ ರಾಷ್ಟ್ರೀಯ ತಂಡದಲ್ಲಿಮರಳಿ ಸ್ಥಾನ ಪಡೆಯಲು ಮುಖ್ಯ ಕೋಚ್‌ ಗ್ರಹಾಂ ರೀಡ್‌ ಅವರ ಮಾತುಗಳು ಸ್ಫೂರ್ತಿ ತುಂಬಿದವು ಎಂದು ಭಾರತದ ಹಾಕಿ ತಂಡದ ಆಟಗಾರ ದಿಲ್‌ಪ್ರೀತ್ ಸಿಂಗ್‌ ಹೇಳಿದ್ದಾರೆ. ಅವರು 2018ರಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.