ADVERTISEMENT

ಇಂದಿನಿಂದ ಮೇಯರ್‌ ಕಪ್‌ ಸ್ನೂಕರ್‌

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2018, 19:15 IST
Last Updated 14 ಸೆಪ್ಟೆಂಬರ್ 2018, 19:15 IST

ಬೆಂಗಳೂರು: ಮೇಯರ್‌ ಕಪ್‌ ಸ್ನೂಕರ್‌ ಟೂರ್ನಿ ಸೆಪ್ಟೆಂಬರ್‌ 15ರಿಂದ 22ರವರೆಗೆ ಕರ್ನಾಟಕ ರಾಜ್ಯ ಬಿಲಿಯರ್ಡ್ಸ್‌ ಸಂಸ್ಥೆಯಲ್ಲಿ (ಕೆಎಸ್‌ಬಿಎ) ನಡೆಯಲಿದೆ.

‘ಕರ್ನಾಟಕದಲ್ಲಿ ಸಾಕಷ್ಟು ಮಂದಿ ಪ್ರತಿಭಾನ್ವಿತ ಕ್ರೀಡಾಪಟುಗಳಿದ್ದಾರೆ. ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ಏಳು ವರ್ಷಗಳ ನಂತರ ಮೇಯರ್‌ ಕಪ್‌ ಟೂರ್ನಿಯನ್ನು ನಡೆಸಲು ಉದ್ದೇಶಿಸಿದ್ದೇವೆ’ ಎಂದು ಕೆಎಸ್‌ಬಿಎ ಅಧ್ಯಕ್ಷ ಅರವಿಂದ್‌ ಸವೂರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT