ADVERTISEMENT

ವಿಡಿಯೊ ಸ್ಟೋರಿ: ಕಲಬುರಗಿ– ಪರಂಪರೆಗೆ ಮರುಜೀವ ನೀಡಿದ ಜೋಳದ ಹಂತಿರಾಶಿ ಸಡಗರ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 16:12 IST
Last Updated 28 ಮಾರ್ಚ್ 2023, 16:12 IST

ಕಲ್ಯಾಣ ಕರ್ನಾಟಕ ರೈತರು ಕೃಷಿಯೇ ತಮ್ಮ ಬದುಕಿನ ಜೀವಾಳವನ್ನಾಗಿಸಿಕೊಂಡವರು. ವರ್ಷವಿಡಿ ದುಡಿದು ಬೆಳೆದ ಬೆಳೆಯನ್ನು ರಾಶಿಮಾಡಿ ವರ್ಷಪೂರ್ತಿ ಬಳಸುವುದು ಇಲ್ಲಿನ ಕೃಷಿಕರ ಪರಿವಿಡಿ. ಅದರಲ್ಲಿಯೂ, ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಸೂಗೂರು ಗ್ರಾಮಸ್ಥರು ಸುಗ್ಗಿಯ ಸಂದರ್ಭದಲ್ಲಿ, ಹಳೆಯ ಹಂತಿ ಪದ್ಧತಿಯ ಮೂಲಕ ಜೋಳದ ರಾಶಿ ನಡೆಸೋದು ವಿಶೇಷ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT