ADVERTISEMENT

ಗ್ರೀನ್‌ ಟಾಕ್‌–2: ಬೆಂಗಳೂರಿನ ಕೆರೆ ಹರಾಜಾಗಿತ್ತು...

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 2:47 IST
Last Updated 31 ಮಾರ್ಚ್ 2021, 2:47 IST

ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಜಯನಗರದಲ್ಲಿ ಈ ಕೆರೆ ಮಾರಾಟಕ್ಕಿತ್ತು. ಬ್ಯಾಂಕ್‌ ಸಾಲ ವಸೂಲಿ ಮಾಡಲು ಕೆರೆಯನ್ನು ಕೋಟಿಗಳಿಗೆ ಹರಾಜು ಮಾಡಿತ್ತು. ಆದರೆ ಇವರು ಬಿಡಲಿಲ್ಲ... ಹೈಕೋರ್ಟ್‌, ಸುಪ್ರೀಂಕೋರ್ಟ್‌ಗೆಲ್ಲ ಹೋಗಿ ಸುಮಾರು 12 ವರ್ಷಗಳ ಕಾನೂನು ಹೋರಾಟದಲ್ಲಿ ಇವರು ಜಯ ಸಾಧಿಸಿದರು. ಆದರೆ 83ರ ಇಳಿವಯಸ್ಸಿನಲ್ಲೂ ಇವರ ಹೋರಾಟ ಇನ್ನೂ ನಿಂತಿಲ್ಲ... ಅದೇನು ಎಂದು ಗ್ರೀನ್‌ ಟಾಕ್‌ನಲ್ಲಿ ತಿಳಿಯೋಣ...

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.