1) ಚಾಲುಕ್ಯುತ್ಸವ ಬಾಗಲಕೋಟೆ ಸಮೀಪದ ಬಾದಾಮಿಯಲ್ಲಿ ನಡೆಯುತ್ತದೆ. ಹಾಗಾದರೆ ಕದಂಬೋತ್ಸವ ಎಲ್ಲಿ ನಡೆಯುತ್ತದೆ? a) ಶಿರಸಿಯ ಬನವಾಸಿ
b) ಹಾಸನದ ಬೇಲೂರು
c) ಕೋಲಾರದ ಚಿಂತಾಮಣಿ
d) ಬೀದರ್ನ ಬಸವ ಕಲ್ಯಾಣ
**
2) ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ ?
a) ಪಶ್ಚಿಮಘಟ್ಟದ ಮೊದಲ ವರದಿ ನೀಡಿದವರು ಗಾಡ್ಗಿಲ್
b) ಪಶ್ಚಿಮ ಘಟ್ಟ 5 ರಾಜ್ಯಗಳಲ್ಲಿ ಹರಡಿದೆ
c) ಕಸ್ತೂರಿರಂಗನ್ ವರದಿ ಕೂಡ ಪಶ್ಚಿಮಘಟ್ಟಕೆ ಸಂಬಂಧಿಸಿದೆ
d) ಪಶ್ಚಿಮಘಟ್ಟ ಕರ್ನಾಟಕದಲ್ಲೂ ಹರಡಿದೆ
**
3) ಕೇಂದ್ರ ಸರ್ಕಾರ ಕಪ್ಪು ಹಣದ ತನಿಖೆಗಾಗಿ ನೇಮಿಸಲಾದ ವಿಶೇಷ ಸಮಿತಿಯ ಅಧ್ಯಕ್ಷರು ಯಾರು?
a) ದೀರಜ್ ಪಾಟೀಲ್
b) ಎಂ.ಕೆ. ಶರ್ಮಾ
c) ಎಂ.ಬಿ. ಶಾ
d) ಕಮಲಾಕರನ್
**
4) ದೇಶದಲ್ಲಿ ಅತಿ ಹೆಚ್ಚು ಅಡುಗೆ ಉಪ್ಪನ್ನು ಈ ಕೆಳಕಂಡ ಯಾವ ರಾಜ್ಯದಲ್ಲಿ ತಯಾರಿಸಲಾಗುತ್ತದೆ?
a) ಉತ್ತರಖಂಡ
b) ಕೇರಳ
c) ಪಶ್ಚಿಮ ಬಂಗಾಳ
d) ಗುಜರಾತ್
**
5) ಕಲುಷಿತ ಅನಿಲ ಗಂದಕದ ಡೈ ಆಕ್ಸೈಡ್ನಿಂದ ವಾತಾವರಣದಲ್ಲಿ ಯಾವ ಕೆಟ್ಟ ಪರಿಣಾಮ ಉಂಟಾಗುತ್ತದೆ ?
a) ಮಂಜುಗಡ್ಡೆ ಕರಗುವುದು
b) ಕೆಟ್ಟಗಾಳಿ ಬೀಸುವುದು
c) ಆಮ್ಲಮಳೆ ಸುರಿಯುವುದು
d) ಮೇಘಸ್ಫೋಟ
**
6) ಈ ಕೆಳಗೆ ನಾಲ್ಕು ನದಿಗಳನ್ನು ಹೆಸರಿಸಲಾಗಿದೆ. ಇವುಗಳಲ್ಲಿ ಅತ್ಯಂತ ದೊಡ್ಡ ನದಿ ಯಾವುದು?
a) ಗೋದಾವರಿ
b) ತುಂಗಭದ್ರಾ
c) ಯಮುನಾ
d) ನರ್ಮದಾ
**
7) ಕರ್ನಾಟಕದ ಯಾವ ಜಿಲ್ಲೆಯಲ್ಲಿ ‘ದೋ ಮಿನಾರ್’ (ಚಾರ್ ಮಿನಾರ್ ಮಾದರಿಯ) ಸ್ಮಾರಕ ಇದೆ?
a) ಬಿಜಾಪುರ
b) ಕಲಬುರಗಿ
c) ಶ್ರೀರಂಗಪಟ್ಟಣ
d) ಬೀದರ್
**
8) ಮಾನವನಲ್ಲಿರುವ ಡಿಎನ್ಎ ಅಂಶದ ಸಂಶೋಧನೆಗಾಗಿ ನೊಬೆಲ್ ಪ್ರಶಸ್ತಿ ಪಡೆದಿದ್ದ ವಿಜ್ಞಾನಿಯೊಬ್ಬರು ನೊಬೆಲ್ ಪದಕವನ್ನು ಹರಾಜಿಗಿಟ್ಟಿದ್ದರು; ಅವರು ಯಾರು?
a) ಜೆಮ್ಸ್ ವ್ಯಾಟ್ಸನ್
b) ಫ್ರಾನ್ಸಿಸ್ ಕುಕ್
c) ಕೆರೋಲಿನಾ ಡಿಸೋಜಾ
d) ಮೋರಿಸ್ ಮಿಲ್ಕನ್
*
9)ಕಪ್ಪುರಂಧ್ರಗಳ ಅಧ್ಯಯನಕ್ಕಾಗಿ ನಾಸಾ ಅಭಿವೃದ್ಧಿಪಡಿಸಿರುವ ಎಕ್ಸರೇ ಟೆಲಿಸ್ಕೋಪ್ ಯಾವುದು?
a) ನ್ಯೂಬ್ಲಾಕ್
b) ನಾಸಾ ಟೆಲಿಸ್ಕೋಪ್
c) ನ್ಯೂಸ್ಟಾರ್
d) ಯುಎಸ್ ಟೆಲಿಸ್ಕೋಪ್
**
10) ಇ-ಮೇಲ್ ಮಾದರಿಯಲ್ಲಿ ಹಾಟ್ ಮೇಲ್ ಅನ್ನು ಕಂಡುಹಿಡಿದವರು ಯಾರು?
a) ಜುಕೇನ್ ಬರ್ಗ್
b) ನವೋಲಿನ್ ಗೂಗಲ್
c) ಮಾರ್ಕ್ ಅನ್್ಬರ್ಗ್
d) ಸಬೀರ್ ಭಾಟಿಯಾ
ಉತ್ತರಗಳು 1-a, 2-b, 3-c, 4-d, 5-c, 6-a, 7-b, 8-a, 9-c, 10-d.