ADVERTISEMENT

ರೋಚಕ ಸನ್ನಿವೇಶ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2014, 19:30 IST
Last Updated 20 ಡಿಸೆಂಬರ್ 2014, 19:30 IST
ಕಾರ್ಕಳ ತಾಲ್ಲೂಕಿನ ಬಾರಾಡಿಯಲ್ಲಿ ಶನಿವಾರ ನಡೆದ ಕಂಬಳದಲ್ಲಿ ಕಂಡುಬಂದ ರೋಚಕ ಸನ್ನಿವೇಶ. ಕಂಬಳಕ್ಕೆ ವಿಧಿಸಲಾಗಿದ್ದ ನಿಷೇಧ ತಾತ್ಕಾಲಿಕವಾಗಿ ತೆರವುಗೊಂಡ ಬಳಿಕ ನಡೆದ ಪ್ರಥಮ ಕಂಬಳ ಇದು. ಹೀಗಾಗಿ ಸಾವಿರಾರು ಮಂದಿ ಸೇರಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಣ್ಗಾವಲಿನಲ್ಲಿ ಕಂಬಳ ನಡೆಯಿತು.               –ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ
ಕಾರ್ಕಳ ತಾಲ್ಲೂಕಿನ ಬಾರಾಡಿಯಲ್ಲಿ ಶನಿವಾರ ನಡೆದ ಕಂಬಳದಲ್ಲಿ ಕಂಡುಬಂದ ರೋಚಕ ಸನ್ನಿವೇಶ. ಕಂಬಳಕ್ಕೆ ವಿಧಿಸಲಾಗಿದ್ದ ನಿಷೇಧ ತಾತ್ಕಾಲಿಕವಾಗಿ ತೆರವುಗೊಂಡ ಬಳಿಕ ನಡೆದ ಪ್ರಥಮ ಕಂಬಳ ಇದು. ಹೀಗಾಗಿ ಸಾವಿರಾರು ಮಂದಿ ಸೇರಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಣ್ಗಾವಲಿನಲ್ಲಿ ಕಂಬಳ ನಡೆಯಿತು. –ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ   

.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.