ಕಾರ್ಕಳ ತಾಲ್ಲೂಕಿನ ಬಾರಾಡಿಯಲ್ಲಿ ಶನಿವಾರ ನಡೆದ ಕಂಬಳದಲ್ಲಿ ಕಂಡುಬಂದ ರೋಚಕ ಸನ್ನಿವೇಶ. ಕಂಬಳಕ್ಕೆ ವಿಧಿಸಲಾಗಿದ್ದ ನಿಷೇಧ ತಾತ್ಕಾಲಿಕವಾಗಿ ತೆರವುಗೊಂಡ ಬಳಿಕ ನಡೆದ ಪ್ರಥಮ ಕಂಬಳ ಇದು. ಹೀಗಾಗಿ ಸಾವಿರಾರು ಮಂದಿ ಸೇರಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಣ್ಗಾವಲಿನಲ್ಲಿ ಕಂಬಳ ನಡೆಯಿತು. –ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ