ADVERTISEMENT

ನಿಷ್ಠರ ಪಾಡು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 19:30 IST
Last Updated 17 ಏಪ್ರಿಲ್ 2018, 19:30 IST

ಅನ್ಯರಿಗೆ ಮಣೆ
ನಿಷ್ಠರಿಗೆ ಬೆಣೆ
ಗೆಲ್ಲಿಸುವುದವರ ಹೊಣೆ
ನಿರಂತರ ಸಾಗುತ್ತಿದೆ
ನಿಷ್ಠಾವಂತರ ಕಡೆಗಣೆ!

ಸಮುದ್ರವಳ್ಳಿ ವಾಸು, ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT