ಗವಿಸಿದ್ದೇಶ್ವರ ಜಾತ್ರೆ ಕೊಪ್ಪಳದ ಬಹುದೊಡ್ಡ ಸಾಂಸ್ಕೃತಿಕ–ಧಾರ್ಮಿಕ ಸಡಗರ. ಕೋವಿಡ್ ಕಾರಣದಿಂದ ಎರಡು ವರ್ಷ ಈ ಸಂಭ್ರಮವನ್ನು ಕೊಪ್ಪಳ ಜನ ತಪ್ಪಿಸಿಕೊಂಡಿದ್ದರು. ಆದರೆ, ಭಾನುವಾರ ಸಂಜೆ ನಡೆದ ಅಜ್ಜನ ಅದ್ಧೂರಿ ಮಹಾರಥೋತ್ಸವ ಆ ಕೊರತೆಯನ್ನು ನೀಗಿಸಿತು. ಲಕ್ಷಾಂತರ ಭಕ್ತರು ಅಜ್ಜನ ಆಶೀರ್ವಾದ ಪಡೆದು ಕೃತಾರ್ಥರಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.