ADVERTISEMENT

ಬಾಗಲಕೋಟೆ: ಬಂಟನೂರ ಕ್ರಾಸ್ ಬಳಿ ಲಾರಿಗಳ ಮಧ್ಯೆ ಡಿಕ್ಕಿ, ಮೂವರು ಸಾವು

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 9:06 IST
Last Updated 10 ಡಿಸೆಂಬರ್ 2025, 9:06 IST
<div class="paragraphs"><p>ಅಪಘಾತ,&nbsp;–ಪ್ರಾತಿನಿಧಿಕ ಚಿತ್ರ</p></div>

ಅಪಘಾತ, –ಪ್ರಾತಿನಿಧಿಕ ಚಿತ್ರ

   

–ಪ್ರಾತಿನಿಧಿಕ ಚಿತ್ರ

ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲ್ಲೂಕಿನ ಬಂಟನೂರ ಕ್ರಾಸ್ ಬಳಿ ಲಾರಿಗಳ ನಡುವೆ ಬುಧವಾರ ನಡೆದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.

ADVERTISEMENT

ಮಲ್ಲಿಕಾರ್ಜುನ ಗುರಿಕಾರ (22), ರೇವಣಸಿದ್ದಪ್ಪ ಕಡೆಮನಿ(20) ಹಾಗೂ ಸುರೇಶ ಕೊಣ್ಣೂರ (33) ಮೃತರಾಗಿದ್ದಾರೆ. ರಮೇಶ ಮಾದರ ಎಂಬುವವರು ಗಾಯಗೊಂಡಿದ್ದಾರೆ.

ಜೋರಾದ ಡಿಕ್ಕಿಯಿಂದ ವಸಹನಗಳು ನಜ್ಜುಗುಜ್ಜಾಗಿವೆ. ಜಿಲ್ಲಾ ಪೊಲೀಸ್ ವರಿಷ್ಠ ಸಿದ್ದಾರ್ಥ ಗೋಯಲ್ ಭೇಟಿ ನೀಡಿದ್ದಾರೆ. ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.