ADVERTISEMENT

ಕಲಾದಗಿ | ಬೆಂಕಿ ಅವಘಡ: ಕಬ್ಬು ಬೆಳೆನಾಶ

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 14:58 IST
Last Updated 13 ಜನವರಿ 2024, 14:58 IST
ಕಲಾದಗಿ ಸಮೀಪದ ಗೋವಿಂದಕೊಪ್ಪನಲ್ಲಿ ಆಕಸ್ಮಿಕ ಬೆಂಕಿ ತಗುಲಿ ಎರಡು ಎಕರೆ ಕಬ್ಬು ನಾಶವಾಗಿದೆ
ಕಲಾದಗಿ ಸಮೀಪದ ಗೋವಿಂದಕೊಪ್ಪನಲ್ಲಿ ಆಕಸ್ಮಿಕ ಬೆಂಕಿ ತಗುಲಿ ಎರಡು ಎಕರೆ ಕಬ್ಬು ನಾಶವಾಗಿದೆ   

ಕಲಾದಗಿ: ಸಮೀಪದ ಗೋವಿಂದಕೊಪ್ಪ ವ್ಯಾಪ್ತಿಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ಎರಡು ಎಕರೆ ಕಬ್ಬು ನಾಶವಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ರೈತ ವಿಜಯ ವಿಠಲ ಬಿರಾದಾರ ಅವರಿಗೆ ಸೇರಿದ ಎರಡು ಎಕರೆ ಕಬ್ಬು ಸಂಪೂರ್ಣ ನಾಶವಾಗಿದೆ. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ಹೆಸ್ಕಾಂ ಇಲಾಖೆ ಅಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು.

ಬೆಂಕಿ ಅವಘಡದಿಂದ ಬೆಳೆ ಕಳೆದುಕೊಂಡ ರೈತ ಸರ್ಕಾರ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.