ADVERTISEMENT

Video | ಬಿಜೆಪಿ ನಾಯಕರ ತಿಕ್ಕಾಟ, ವೇದಿಕೆ ಮೇಲೆ ಯತ್ನಾಳ –ನಿರಾಣಿ ವಾಗ್ವಾದ!

ಪ್ರಜಾವಾಣಿ ವಿಶೇಷ
Published 26 ಜೂನ್ 2023, 12:42 IST
Last Updated 26 ಜೂನ್ 2023, 12:42 IST

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 9 ವರ್ಷದ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯು, ವಿಧಾನಸಭಾ ಸೋಲಿನ ಪರಾಮರ್ಶೆ ಸಭೆಯಾಗಿ ಮಾರ್ಪಡಾಯಿತು. ಬಾಗಲಕೋಟೆ ಭಾಗದಲ್ಲಿನ ನಾಯಕರ ನಡುವಣ ಅಸಮಾಧಾನವೂ ಬಹಿರಂಗವಾಯಿತು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಮಾಜಿ ಶಾಸಕ ಮುರುಗೇಶ ನಿರಾಣಿ ಅವರು ವೇದಿಕೆಯಲ್ಲಿ, ಪರಸ್ಪರರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.