ADVERTISEMENT

ಲಾಕ್‌ಡೌನ್: ಮುಧೋಳ ಗವಿಮಠದ ಗಜರಾಜನಿಗೂ ತಟ್ಟಿದ ಬಿಸಿ!

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2020, 11:13 IST
Last Updated 11 ಏಪ್ರಿಲ್ 2020, 11:13 IST

ಬಾಗಲಕೋಟೆ: ಕೋವಿಡ್–19 ಭೀತಿ ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಣೆಯ ಬಿಸಿ ನೇರವಾಗಿ ಮುಧೋಳದ ಗವಿಮಠದ ಆನೆಗೆ ತಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.