ADVERTISEMENT

ಎರಡನೇ ಪಾಳಿಗೆ ಸಾರಿಗೆ ನೌಕರರು ಗೈರು: 119 ಬಸ್‌ಗಳ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 14:45 IST
Last Updated 6 ಏಪ್ರಿಲ್ 2021, 14:45 IST

ಬಾಗಲಕೋಟೆ: ಇಲ್ಲಿನ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರ ಮುಷ್ಕರದಿಂದ ಜಿಲ್ಲೆಯಾದ್ಯಂತ ಬುಧವಾರ ಬಸ್ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಜಿಲ್ಲೆಯ 9 ಡಿಪೋಗಳಿಂದ ಮಂಗಳವಾರ ಸಂಜೆ ಕಾರ್ಯಾಚರಿಸಬೇಕಿದ್ದ 119 ಬಸ್ ಗಳ ಸಂಚಾರ ಸ್ಥಗಿತಗೊಂಡಿದೆ.

ಎರಡನೇ ಪಾಳಿಗೆ ಚಾಲಕರು, ನೌಕರರು ಹಾಜರಾಗದ ಕಾರಣ ರಾತ್ರಿ ವಸತಿ ಬಸ್ ಗಳು ಸಂಚಾರ ಕೈಗೊಂಡಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.