ADVERTISEMENT

ಪ್ರಾಂತೀಯ ಪದ್ಮಶಾಲಿ ಸಂಘ: ಶ್ರೀರಾಮ ಬಾಷಾ ನೇಮಕ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 14:04 IST
Last Updated 15 ಜೂನ್ 2025, 14:04 IST
ಶ್ರೀರಾಮ ಬಾಷಾ
ಶ್ರೀರಾಮ ಬಾಷಾ   

ತೆಕ್ಕಲಕೋಟೆ: ಪಟ್ಟಣದ ನಾಲ್ಕನೆ ವಾರ್ಡ್‌ನ ನಿವಾಸಿ, ಯುವ ಮುಖಂಡ ಶ್ರೀರಾಮ ಬಾಷಾ ಅವರನ್ನು ಉತ್ತರ ಕರ್ನಾಟಕ ಪ್ರಾಂತೀಯ ಪದ್ಮಶಾಲಿ ಸಂಘದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳ ಪದ್ಮಶಾಲಿ ಸಮಾಜದ ಸಂಘಟನೆ ಮತ್ತು ಇತರೆ ಸಾಮಾಜಿಕ, ಶೈಕ್ಷಣಿಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಉತ್ತರ ಕರ್ನಾಟಕ ಪ್ರಾಂತೀಯ ಪದ್ಮಶಾಲಿ ಸಂಘದ ಅಧ್ಯಕ್ಷ ವೆಂಕಟೇಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT