ADVERTISEMENT

ಬಿಜೆಪಿ ಗೆಲುವು ಶ್ರೀರಾಮುಲು ಹಗಲು‌ಗನಸು: ಟಿ.ಎಸ್.ಶರವಣ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 6:10 IST
Last Updated 29 ಅಕ್ಟೋಬರ್ 2018, 6:10 IST

ಬಳ್ಳಾರಿ: ಲೋಕಸಭೆ ಉಪ‌ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಬಿ.ಶ್ರೀ ರಾಮುಲು ಅವರ ಹಗಲುಗನಸು ಎಂದು ಜೆಡಿ ಎಸ್ ಚುನಾವಣೆ ಉಸ್ತುವಾರಿ ಡಿ.ಎಸ್.ಶರವಣ ಪ್ರತಿಪಾದಿಸಿದರು.

ಶ್ರೀರಾಮುಲು ಮತ್ತು‌ ಅಭ್ಯರ್ಥಿ ಜೆ.ಶಾಂತಾ ಜೊತೆಗೆ ಬಿಜೆಪಿ ನಾಯಕರು ಇಲ್ಲ ಎಂದು ಜನಾರ್ದನರೆಡ್ಡಿಯವರೇ ಹೇಳಿದ್ದಾರೆ. ಇದು ಫಲಿತಾಂಶ ಕ್ಕೆ ಕೈಗನ್ನಡಿಯಾಗಲಿದೆ ಎಂದು ನಗರದಲ್ಲಿ ಸೋಮವಾರ‌ ಸುದ್ದಿಗೋಷ್ಠಿಯಲ್ಲಿ‌ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT