ADVERTISEMENT

ಇಂದಿರಾ ಗಾಂಧಿ ಆಡಳಿತ ಮಾದರಿ: ಕಾಂಗ್ರೆಸ್‌ ಮುಖಂಡ ಎಚ್‌.ಪಿ. ರಾಜಗೋಪಾಲರೆಡ್ಡಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 4:28 IST
Last Updated 1 ನವೆಂಬರ್ 2021, 4:28 IST
ಆನೇಕಲ್ ತಾಲ್ಲೂಕಿನ ಹುಲಿಮಂಗಲದಲ್ಲಿ ಇಂದಿರಾಗಾಂಧಿ ಅವರ 37ನೇ ಪುಣ್ಯತಿಥಿ ಅಂಗವಾಗಿ ಬಡ ಕುಟುಂಬಗಳಿಗೆ ಮನೆ ನಿರ್ಮಿಸಲು ಕಾಂಗ್ರೆಸ್ ಮುಖಂಡ ಎಚ್.ಪಿ. ರಾಜಗೋಪಾಲರೆಡ್ಡಿ ಸಿಮೆಂಟ್ ಶೀಟ್‌ ವಿತರಿಸಿದರು
ಆನೇಕಲ್ ತಾಲ್ಲೂಕಿನ ಹುಲಿಮಂಗಲದಲ್ಲಿ ಇಂದಿರಾಗಾಂಧಿ ಅವರ 37ನೇ ಪುಣ್ಯತಿಥಿ ಅಂಗವಾಗಿ ಬಡ ಕುಟುಂಬಗಳಿಗೆ ಮನೆ ನಿರ್ಮಿಸಲು ಕಾಂಗ್ರೆಸ್ ಮುಖಂಡ ಎಚ್.ಪಿ. ರಾಜಗೋಪಾಲರೆಡ್ಡಿ ಸಿಮೆಂಟ್ ಶೀಟ್‌ ವಿತರಿಸಿದರು   

ಆನೇಕಲ್: ಸಮಾಜದ ಎಲ್ಲರಿಗೂ ಸಮಬಾಳು ದೊರೆಯಬೇಕು ಎಂಬ ಉದ್ದೇಶದಿಂದ ಇಂದಿರಾ ಗಾಂಧಿ ಅವರು ಜನಪರ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಅವರ ನೇರ, ದಿಟ್ಟ ಆಡಳಿತ ಎಲ್ಲರಿಗೂ ಮಾದರಿಯಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಎಚ್‌.ಪಿ. ರಾಜಗೋಪಾಲರೆಡ್ಡಿತಿಳಿಸಿದರು.

ತಾಲ್ಲೂಕಿನ ಹುಲಿಮಂಗಲದಲ್ಲಿ ಇಂದಿರಾಗಾಂಧಿ ಅವರ 37ನೇ ಪುಣ್ಯತಿಥಿ ಅಂಗವಾಗಿ 39 ಬಡ ಕುಟುಂಬಗಳಿಗೆ ಮನೆ ನಿರ್ಮಿಸಲು ಸಿಮೆಂಟ್‌ ಶೀಟ್‌ ವಿತರಿಸಿ ಮಾತನಾಡಿದರು.

ಮುಖಂಡರಾದ ಚಿನ್ನಪ್ಪ, ಫ್ಯಾನ್ಸಿ ರಮೇಶ್‌, ಶ್ರೀನಿವಾಸ್‌, ನಂಜುಂಡ ಆರಾಧ್ಯ, ಗೋವಿಂದಮ್ಮ, ಶೋಭಾ, ವೀಣಾ, ಆಶಾ ಮೇರಿ, ಮುನಿರತ್ನ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.