ADVERTISEMENT

ನೂತನ ಸಚಿವರಾಗಿ ಪ್ರಮಾಣ ವಚನ: ಪದ್ಮನಾಭ ನಗರ ಶಾಸಕ ಆರ್. ಅಶೋಕ ಪರಿಚಯ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 11:04 IST
Last Updated 4 ಆಗಸ್ಟ್ 2021, 11:04 IST
ಆರ್. ಅಶೋಕ
ಆರ್. ಅಶೋಕ   

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಂಪುಟದಲ್ಲಿ ಆರ್. ಅಶೋಕ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೂತನ ಸಚಿವರ ಕಿರು ಪರಿಚಯ ಇಲ್ಲಿದೆ.

ಹೆಸರು: ಆರ್. ಅಶೋಕ

ಕ್ಷೇತ್ರ, ಜಿಲ್ಲೆ: ಪದ್ಮನಾಭ ನಗರ, ಬೆಂಗಳೂರು

ADVERTISEMENT

ವಯಸ್ಸು: 64

ವಿದ್ಯಾರ್ಹತೆ: ವಿಜ್ಞಾನ ಪದವೀಧರ

ಜಾತಿ: ಒಕ್ಕಲಿಗ

ರಾಜಕೀಯ ಅನುಭವ: ಆರು ಬಾರಿ ವಿಧಾನಸಭಾ ಸದಸ್ಯರಾಗಿ ಆಯ್ಕೆ

ಸಚಿವರಾಗಿ ಅನುಭವ: ಉಪಮುಖ್ಯಮಂತ್ರಿ, ಆರೋಗ್ಯ, ಸಾರಿಗೆ, ಗೃಹ, ಕಂದಾಯ ಸಚಿವರಾಗಿ ಕಾರ್ಯನಿರ್ವಹಣೆ

ವೃತ್ತಿ: ಕೃಷಿ, ಸಾಮಾಜಿಕ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.