ADVERTISEMENT

ಎಚ್‌ಪಿಸಿಎಲ್‌ನಿಂದ ‘ಟಾಕ್‌ ಟು ಅಸ್‌’ ಅಭಿಯಾನ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2018, 18:48 IST
Last Updated 24 ಅಕ್ಟೋಬರ್ 2018, 18:48 IST
ಸಂಸ್ಥೆಯ ಶುಭಾಂಕರ್ ದತ್ತಾ, ಸೃಜನ್‌ ಕುಮಾರ್‌, ವ್ಯವಸ್ಥಾಪಕರಾದ ವಿದ್ಯಾ ಮತ್ತು ಉಷಾದೇವಿ ಅವರು ಗ್ರಾಹಕರಿಗೆ ‘ಟಾಕ್‌ ಟು ಅಸ್‌’ ಕುರಿತು ಮಾಹಿತಿ ನೀಡಿದರು
ಸಂಸ್ಥೆಯ ಶುಭಾಂಕರ್ ದತ್ತಾ, ಸೃಜನ್‌ ಕುಮಾರ್‌, ವ್ಯವಸ್ಥಾಪಕರಾದ ವಿದ್ಯಾ ಮತ್ತು ಉಷಾದೇವಿ ಅವರು ಗ್ರಾಹಕರಿಗೆ ‘ಟಾಕ್‌ ಟು ಅಸ್‌’ ಕುರಿತು ಮಾಹಿತಿ ನೀಡಿದರು   

ಬೆಂಗಳೂರು: ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌‌ (ಎಚ್‌ಪಿಸಿಎಲ್‌) ಸಂಸ್ಥೆ ಗ್ರಾಹಕರಿಗಾಗಿ ‘ಟಾಕ್‌ ಟು ಅಸ್‌’ ಅಭಿಯಾನಕ್ಕೆ ಚಾಲನೆ ನೀಡಿದೆ.

‘ಗ್ರಾಹಕರು ನಮ್ಮನ್ನು ಅವಲಂಬಿಸಿಲ್ಲ. ಆದರೆ ಗ್ರಾಹಕರನ್ನು ನಾವು ಅವಲಂಬಿಸಿದ್ದೇವೆ’ ಎಂಬ ಮಹಾತ್ಮ ಗಾಂಧೀಜಿ ಅವರ ತತ್ವದ ಅಡಿಯಲ್ಲಿ ಈ ಅಭಿಯಾನ ಆರಂಭಗೊಂಡಿದೆ. ಇದರ ಮೂಲಕ ಆನ್‌ಲೈನ್‌ನಲ್ಲಿ ಗ್ರಾಹಕರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು, ಮುಕ್ತವಾಗಿ ಪ್ರಶ್ನೆಗಳನ್ನು ಕೇಳಬಹುದು’ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಸ್ಥೆಯ ಡಿಜಿಎಂ ಶುಭಾಂಕರ್‌ ದತ್ತಾ ಅಭಿಯಾನಕ್ಕೆ ಚಾಲನೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.