ಬೆಂಗಳೂರು: ರಾಜ್ಯದ 73 ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಸೋಮವಾರ ಆದೇಶ ಹೊರಡಿಸಿದ್ದಾರೆ.
ವರ್ಗಾವಣೆಯಾದವರು: ಎಂ.ಜೆ. ದಯಾನಂದ– ಮಹಿಳಾ ಪೊಲೀಸ್ ಠಾಣೆ ಬಸವನಗುಡಿ, ಕೆ. ವಿಶ್ವನಾಥ್ – ಜಿಗಣಿ, ಬಿ. ಶಂಕರಾಚಾರಿ – ಸಿದ್ದಾಪುರ, ರಾಮಪ್ಪ ಗುತ್ತೇರ್ – ತಲಘಟ್ಟಪುರ, ಪಿ. ಶಿವಸ್ವಾಮಿ – ಕೆಂಗೇರಿ ಸಂಚಾರ, ರವಿಕುಮಾರ್ – ಬಿಡಿಎ ಬೆಂಗಳೂರು, ಆರ್. ವಿಜಯಕುಮಾರ್ – ಕೆಂಗೇರಿ, ಜಿ.ಟಿ.ಶ್ರೀನಿವಾಸ್ – ಬಸವೇಶ್ವರ ನಗರ,ಅಂಜುಮಾಲ ತಿಮ್ಮಣ್ಣ ನಾಯಕ – ಸಿಸಿಬಿ, ಎಚ್.ಜಯರಾಜ್ – ವಿಧಾನಸೌಧ ಭದ್ರತೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.