ADVERTISEMENT

ತೆಲುಗು ಅಧ್ಯಯನ: ರಾಷ್ಟ್ರಪತಿ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 19:09 IST
Last Updated 19 ಆಗಸ್ಟ್ 2019, 19:09 IST
ಡಾ.ಡಿ.ಕೆ.ಪ್ರಭಾಕರ್‌
ಡಾ.ಡಿ.ಕೆ.ಪ್ರಭಾಕರ್‌   

ಬೆಂಗಳೂರು: ಶಾಸ್ತ್ರೀಯ ಭಾಷೆ ತೆಲುಗು ಸಾಹಿತ್ಯಕ್ಕೆ ನೀಡಿರುವ ಕೊಡುಗೆಗಾಗಿ ಬೆಂಗಳೂರು ವಿಶ್ವವಿದ್ಯಾಲಯದ ತೆಲುಗು ಅಧ್ಯಯನ ವಿಭಾಗದ ಅತಿಥಿ ಉಪನ್ಯಾಸಕ ಡಾ.ಡಿ.ಕೆ.ಪ್ರಭಾಕರ್‌ ಅವರಿಗೆ ‘ಮಹರ್ಷಿ ಬಾದರಾಯಣ ವ್ಯಾಸ ಸನ್ಮಾನ್‌ ರಾಷ್ಟ್ರಪತಿ ಪುರಸ್ಕಾರ–2019’ ಲಭಿಸಿದೆ ಎಂದು ವಿಭಾಗದ ಮುಖ್ಯಸ್ಥೆ ಪ್ರೊ.ಕೆ.ಆಶಾಜ್ಯೋತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.