ADVERTISEMENT

ಭಾರತ ಜ್ಞಾನ ವಿಜ್ಞಾನ ಸಮಿತಿಗೆ ನೇಮಕ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 7:30 IST
Last Updated 27 ಸೆಪ್ಟೆಂಬರ್ 2020, 7:30 IST

ಬೀದರ್: ಭಾರತ ಜ್ಞಾನ ವಿಜ್ಞಾನ ಸಮಿತಿಯ ಬಸವಕಲ್ಯಾಣ ನಗರ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ದೇವಿಪ್ರಸಾದ ಕಲಾಲ್ ಅವರು ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾ ಘಟಕದ ಕಾರ್ಯದರ್ಶಿ ಮಹೇಶ ಗೋರನಾಳಕರ್ ತಿಳಿಸಿದ್ದಾರೆ.

ಪದಾಧಿಕಾರಿಗಳು: ಮಹಾಂತೇಶ ಕೆ. (ಗೌರವಾಧ್ಯಕ್ಷ), ಗೋವಿಂದ ಪಿ. ರುದ್ದವಾಡ (ಅಧ್ಯಕ್ಷ), ಮನೋಜಕುಮಾರ ಡಿ, ಮಲ್ಲಿಕಾರ್ಜುನ ಪಾಟೀಲ, ಅರವಿಂದ ಎಸ್. ಚಾಂದೆ (ಉಪಾಧ್ಯಕ್ಷರು), ಸುರೇಶ ಸಾಹು (ಪ್ರಧಾನ ಕಾರ್ಯದರ್ಶಿ), ಅಂಜಪ್ಪ ಎಸ್, ಲಖನ್ ವಿ ಸಾಕ್ರೆ, ಶರಣಪ್ಪ ನೇಮತಿ, ಸಂಗೀತಾ ರಂಜೋಳಕರ್, ಕವಿತಾ ಮಾಶೆಟ್ಟಿ, ಬಬಿತಾ, ಮಹಮ್ಮದ್ ನಸಿರೊದ್ದೀನ್, ಆಕಾಶ ರಾಮಣ್ಣನವರ್, ಭೀಮಶಾ ಗಾಯಕವಾಡ( ಖಜಾಂಚಿ), ಶಿವಾನಂದ ಮೇತ್ರೆ ಹಾಗೂ ಸಂಜುಕುಮಾರ ನಡುಕರ್ (ಗೌರವ ಸಲಹೆಗಾರರು).

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.