ADVERTISEMENT

ಮಾಜಿ ಉಪಪ್ರಧಾನಿ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 16:18 IST
Last Updated 5 ಏಪ್ರಿಲ್ 2022, 16:18 IST
ಹುಲಸೂರಿನ ಬಸ್‌ ನಿಲ್ದಾಣದ ಬಳಿ ಬಾಬು ಜಗಜೀವನ ರಾಮ್‌ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು
ಹುಲಸೂರಿನ ಬಸ್‌ ನಿಲ್ದಾಣದ ಬಳಿ ಬಾಬು ಜಗಜೀವನ ರಾಮ್‌ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು   

ಹುಲಸೂರ‌: ಪಟ್ಟಣದಲ್ಲಿ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಮ್‌ ಜಯಂತಿ ಆಚರಿಸಲಾಯಿತು.

ಇಲ್ಲಿಯ ಬಸ್‌ ನಿಲ್ದಾಣದ ಬಳಿ ಅವರ ಭಾವಚಿತ್ರಕ್ಕೆ ತಹಶೀಲ್ದಾರ್‌ ಶಿವಾನಂದ ಮೇತ್ರೆ ಅವರು ಪೂಜೆ ಸಲ್ಲಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಜಮ್ಮು, ಯೋಜನಾ ಅಧಿಕಾರಿ ಜಯಪ್ರಕಾಶ ಚವಾಣ್‌, ಕಂದಾಯ ನಿರೀಕ್ಷಕ ಮೌನೇಶ್ವರ ಸ್ವಾಮಿ, ಲಾಹುಜಿ ಶಕ್ತಿ ಸೇನಾದ ರಾಜ್ಯ ಘಟಕದ ಅಧ್ಯಕ್ಷ ದತ್ತು ಅಲಗೂಡ್ಕರ್‌, ಸಂಗಮೇಶ ಭೊಪಳೆ, ರಾಹುಲ ಮೇತ್ರೆ, ಅಭಿಷೇಕ ಸೂರ್ಯವಂಶಿ, ವಿಶಾಲ ಮೇತ್ರೆ, ಅರ್ಜುನ್ ಅಲಗೂಡ್ಕರ್‌, ಅನಿಲ ಗಾಯಕವಾಡ ಹಾಗೂ ಶುಭು ಜಾಧವಗುಲಾಮ ಬಡಾಯಿ ಅವರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.