ADVERTISEMENT

ನಾಯಿ ದಾಳಿ: 10 ವರ್ಷದ ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2022, 2:28 IST
Last Updated 4 ಅಕ್ಟೋಬರ್ 2022, 2:28 IST
ಈಶ್ವರ ದ್ಯಾಡೆ
ಈಶ್ವರ ದ್ಯಾಡೆ   

ಔರಾದ್: ನಾಯಿ ಕಡಿತದಿಂದ ಗಾಯಗೊಂಡಿದ್ದ ಪಟ್ಟಣದ ಬಾಲಕ ಈಶ್ವರ ದ್ಯಾಡೆ (10) ಸಾವನ್ನಪ್ಪಿದ್ದಾನೆ.

ತಮ್ಮ ತಂದೆಯ ಜತೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಕಾಲಿಗೆ ನಾಯಿ ಕಡಿದಿತ್ತು. ಚಿಕಿತ್ಸೆ ಕೊಡಿಸಿದರೂ ಚೇತರಿಸಿಕೊಂಡಿರಲಿಲ್ಲ. ಮೂರು ದಿನಗಳ ಹಿಂದೆ ಬೀದರ್‌ನಿಂದ ಹೈದ ರಾಬಾದ್‍ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೂ ಫಲಕಾರಿ ಯಾಗದೆ ಭಾನುವಾರ ರಾತ್ರಿ ಕೊನೆಯು ಸಿರೆಳೆದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT