ADVERTISEMENT

ಬೀದರ್: ಪಿಡಿಒ ಎಸಿಬಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 16:42 IST
Last Updated 21 ಡಿಸೆಂಬರ್ 2020, 16:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೀದರ್: ಡಿಜಿಟಲ್ ಖಾತೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ಕಮಠಾಣೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೋಮವಾರ ಸಂಜೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಕಮಠಾಣೆಯ ನಾಗಭೂಷಣ ಮಡೆಪ್ಪ‌ ಅವರಿಂದ 50 ಸಾವಿರ ರೂಪಾಯಿ ಸ್ಬೀಕರಿಸುತ್ತಿದ್ದಾಗ‌ ಪಿಡಿಒ ಅನಿಲಕುಮಾರ ಅವರನ್ನು‌ ಎಸಿಬಿ ಅಧಿಕಾರಿಗಳು ಬಂಧಿಸಿದರು.

ಎಸಿಬಿ‌ ಇನ್‌ಸ್ಪೆಕ್ಡರ್ ವೆಂಕಟೇಶ‌ ಯಡಳ್ಳಿ ಪ್ರಕರಣ‌ ದಾಖಲಿಸಿ ಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.