ಜನವಾಡ: ವೈಕುಂಠ ಏಕಾದಶಿ ನಿಮಿತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬೀದರ್ ತಾಲ್ಲೂಕಿನ ದದ್ದಾಪುರ ಗ್ರಾಮದ ಮಹಾದೇವ ಮಂದಿರದಲ್ಲಿ ಜಾನಪದ ಸಂಗೀತ ಕಾರ್ಯಕ್ರಮ ನಡೆಯಿತು.
ಪ್ರಮುಖರಾದ ರಾಜು ಸ್ವಾಮಿ, ನರಸಪ್ಪ, ಸಿದ್ದಮ್ಮ ಮಲ್ಹಾರಿ, ಸುಭಾಷ್ ಮಹಾರಾಜ, ಶೇಷರಾವ್, ಶರಣಪ್ಪ, ವೈಜಿನಾಥ ದದ್ದಾಪುರೆ, ಗಂಗಾಬಾಯಿ, ಮೀರಾಬಾಯಿ, ಸುಮಿತ್ರಾಬಾಯಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.