ಬೆಳ್ತಂಗಡಿ: ನೆರೆ ಸಂತ್ರಸ್ತರಿಗಾಗಿ ಆಟೊ ರಿಕ್ಷಾ ಚಾಲಕ ನಿಡ್ಲೆ ಗ್ರಾಮದ ಮೇರ್ಲ ಮನೆಯ ಎಂ.ಹೊನ್ನಪ್ಪ ಗೌಡ ₹1 ಲಕ್ಷಮೊತ್ತವನ್ನು ಶಾಸಕರ ಕಚೇರಿ ಶ್ರಮಿಕದಲ್ಲಿ ನೀಡಿದರು.
ಶಾಸಕರ ಪರವಾಗಿ ಕಚೇರಿ ಸಹಾಯಕ ರವಿ ಹಾಗೂ ನಂದಕುಮಾರ್ ಸ್ವೀಕರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.