ADVERTISEMENT

ಕರಾಟೆ: ಲಕ್ಷ್ಮೀಕಾಂತ ಪ್ರಥಮ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 5:44 IST
Last Updated 16 ಫೆಬ್ರುವರಿ 2022, 5:44 IST
ಲಕ್ಷ್ಮೀಕಾಂತ ಅಯ್ಯಣ್ಣ
ಲಕ್ಷ್ಮೀಕಾಂತ ಅಯ್ಯಣ್ಣ   

ಹುಬ್ಬಳ್ಳಿ: ನಗರದ ಜ್ಯು ರು ಕರಾಟೆ ಡ್ಯು ಕೆನ್ರೂ ಕಾನ್ ತಂಡದ ಕರಾಟೆ ಪಟು ಲಕ್ಷ್ಮೀಕಾಂತ ಅಯ್ಯಣ್ಣ ಅಣ್ಣಿಗೇರಿಯಲ್ಲಿ ನಡೆದ ಮುಕ್ತ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಕಮಿಟೆ ಮತ್ತು ಕಟಾ ವಿಭಾಗದಲ್ಲಿ ಲಕ್ಷ್ಮೀಕಾಂತ ಈ ಸಾಧನೆ ಮಾಡಿದ್ದು, ಹಾನ್ಸಿ ಅಣ್ಣಪ್ಪ ಮಾರ್ಕಲ್ ತರಬೇತಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT