ಹುಬ್ಬಳ್ಳಿ: ಮಹಾತ್ಮ ಗಾಂಧಿ ಅವರು ಬ್ರಿಟಿಷ್ ರ ವಿರುದ್ಧ ನಡೆಸಿದ ದಂಡಿ ಸತ್ಯಾಗ್ರಹ ಆರಂಭಿಸಿದ ದಿನದ ಅಂಗವಾಗಿ ಹಾಗೂ ಸಿಎಎ, ಎನ್ ಆರ್ ಸಿ ಹಿಂಪಡೆಯುವಂತೆ ಆಗ್ರಹಿಸಿ ಹುಬ್ಬಳ್ಳಿ ಧಾರವಾಡ ಸಂವಿಧಾನ ಸುರಕ್ಷಾ ಸಮಿತಿಯಿಂದ ಒಂದು ದಿನದ ಸಾಮೂಹಿಕ ಉಪವಾಸ ಧರಣಿ ನಡೆಸಿದರು.
ಮುಖಂಡರಾದ ಮಹೇಶ್ ಪತ್ತಾರ, ಅನ್ವರ್ ಮುಧೋಳ, ಪಿತಾಂಬ್ರಪ್ಪ ಬಿಳಾರ, ಇಸ್ಮಾಯಿಲ್ ಕಾಲೇಬುಡ್ಡೆ, ಆಶ್ರಫ್ ಅಲಿ, ವಿಜಯ ಗುಂಟ್ರಾಳ, ಆಶೀಫ್ ಪಾಶ್ಚಾಪುರ, ಧರ್ಮಗುರು ತಾಜುದ್ದೀನ್ ಪೀರಾ ಮತ್ತಿತರರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.