ADVERTISEMENT

ಚಿತ್ತಾಪುರ: ಉದ್ಯೋಗ ಖಾತ್ರಿ ಕಾಮಗಾರಿ ವೇಳೆ ವೃದ್ದ ಸಾವು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2022, 10:14 IST
Last Updated 15 ಫೆಬ್ರುವರಿ 2022, 10:14 IST
ಮಲ್ಲಣ್ಣ ಇಸಬಾ
ಮಲ್ಲಣ್ಣ ಇಸಬಾ   

ಕಲಬುರಗಿ: ಚಿತ್ತಾಪುರ ತಾಲ್ಲೂಕಿನ ಹಲಕರ್ಟಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಕೆಲಸ ಮಾಡುವಾಗ ಗ್ರಾಮದ ಮಲ್ಲಣ್ಣ ಮರೆಪ್ಪ ಇಸಬಾ (68)ಸಾವಿಗೀಡಾಗಿದ್ದಾರೆ.

ಎಂದಿನಂತೆ ಕುಟುಂಬ ಸಮೇತರಾಗಿ ಗ್ರಾಮದ ಹೊರವಲಯದ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT