ADVERTISEMENT

ವಿರಾಜಪೇಟೆಯಲ್ಲಿ ಆನೆ ಗಣತಿ

​ಪ್ರಜಾವಾಣಿ ವಾರ್ತೆ
Published 23 ಮೇ 2025, 12:31 IST
Last Updated 23 ಮೇ 2025, 12:31 IST
ಆನೆ ಗಣತಿಯ ವೇಳೆ ಕಾಫಿ ತೋಟದಲ್ಲಿ ಕಂಡುಬಂದ ಕಾಡಾನೆ ಹಿಂಡು
ಆನೆ ಗಣತಿಯ ವೇಳೆ ಕಾಫಿ ತೋಟದಲ್ಲಿ ಕಂಡುಬಂದ ಕಾಡಾನೆ ಹಿಂಡು   

ಸಿದ್ದಾಪುರ: ರಾಷ್ಟ್ರಮಟ್ಟದ ಆನೆ ಗಣತಿ ಅಂಗವಾಗಿ ಶುಕ್ರವಾರ ವಿರಾಜಪೇಟೆ ವಲಯ ಹಾಗೂ ತಿತಿಮತಿ ವಲಯದ ವ್ಯಾಪ್ತಿಯಲ್ಲಿ  ಗಣತಿ ಕಾರ್ಯ ನಡೆಯಿತು.

ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಕಾಡಾನೆ ಹಿಂಡಿನಲ್ಲಿದ್ದ ಆನೆಗಳ ಗಣತಿಯನ್ನೂ ಮಾಡಲಾಯಿತು.  ಗಣತಿಯಲ್ಲಿ ವಿರಾಜಪೇಟೆ ತಾಲ್ಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಹೆಚ್ ಜಗನ್ನಾಥ್, ವಲಯ ಅರಣ್ಯಾಧಿಕಾರಿ ಶಿವರಾಮ್, ಉಪವಲಯ ಅರಣ್ಯಾಧಿಕಾರಿ ಶಶಿ, ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT