ADVERTISEMENT

ಜೂನ್ 28 ರ ಒಳಗೆ ಪಡಿತರ ಪಡೆದುಕೊಳ್ಳಲು ಸಾರ್ವಜನಿಕರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2023, 15:49 IST
Last Updated 14 ಜೂನ್ 2023, 15:49 IST

ಮುಳಬಾಗಿಲು: ತಾಲೂಕಿನ ಪಡಿತರ ಚೀಟಿದಾರರು ಹಾಗೂ ಸಾರ್ವಜನಿಕರು ಜೂನ್ 28ರ ಒಳ ಒಳಗಾಗಿ ಪಡಿತರವನ್ನು ಪಡೆದುಕೊಳ್ಳಲು ಮುಂದಾಗಬೇಕೆಂದು ತಾಲೂಕು ಆಡಳಿತ ಮತ್ತು ಆಹಾರ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ತಿಂಗಳ ಜೂನ್ 28ರ ನಂತರ ಸರ್ವರ್ ತಾಂತ್ರಿಕ ದೋಷವನ್ನು ಸರಿಪಡಿಸಲು ಕಾರ್ಯವನ್ನು ಕೈಗೊಳ್ಳಲಾಗಿದೆ. ಅವರಿಂದಾಗಿ ಬಯೋಮೆಟ್ರಿಕ್ ಸ್ಥಗಿತವಾಗುತ್ತದೆ ಆದ ಕಾರಣ ತಾಲೂಕಿನ ಎಲ್ಲಾ ಪಡಿತದಾರರು ಸಕಾಲದಲ್ಲಿ ಪಡಿತರ ಪಡೆದು ಸಹಕರಿಸಬೇಕೆಂದು ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT