ಕೊಪ್ಪಳ ತಾಲ್ಲೂಕಿನ ಅಳವಂಡಿ ಸಮೀಪದ ಮೈನಹಳ್ಳಿಯ ಈಶಪ್ಪ, ಈ ಭಾಗದಲ್ಲೀಗ ತೋಟಗಾರಿಕೆ ಕೃಷಿಗೆ ಹೊಸ ಉದಾಹರಣೆಯಾಗಿ ನಿಂತಿದ್ದಾರೆ. ಆಂಧ್ರಪ್ರದೇಶದ ರಾಜಮಂಡರಿ ನರ್ಸರಿಯಿಂದ ತೈವಾನ್ ಪಿಂಕ್ ತಳಿಯ 950 ಪೇರಲ ಸಸಿಗಳನ್ನು ತಂದಿದ್ದ ಅವರ ನಿರ್ಧಾರ ಸರಿ ಎನ್ನುವಂತೆ, ಈಗ ಪೇರಲೆ ಗಿಡಗಳು ಫಸಲು ತುಂಬಿಕೊಂಡು ನಗುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.