ADVERTISEMENT

ಮಳವಳ್ಳಿ: ಚಿರತೆ ದಾಳಿಗೆ ಮೇಕೆ ಬಲಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2025, 11:47 IST
Last Updated 24 ಮಾರ್ಚ್ 2025, 11:47 IST
<div class="paragraphs"><p>ಮೇಕೆ (ಪ್ರಾತಿನಿಧಿಕ ಚಿತ್ರ)</p></div>

ಮೇಕೆ (ಪ್ರಾತಿನಿಧಿಕ ಚಿತ್ರ)

   

ಮಳವಳ್ಳಿ: ತಾಲ್ಲೂಕಿನ ಚನ್ನಪಿಳ್ಳೆಕೊಪ್ಪಲು ಗ್ರಾಮದ ಹೊರವಲಯದ ಜಮೀನಿನಲ್ಲಿ ಭಾನುವಾರ ರಾತ್ರಿ ಕುರಿ ಮತ್ತು ಮೇಕೆಗಳ ಗುಂಪುಗಳ ಮೇಲೆ ಚಿರತೆ ದಾಳಿ ಮಾಡಿ ಮೇಕೆಯನ್ನು ಕೊಂದು ಹಾಕಿದೆ.

ಗ್ರಾಮದ ಪೊಲೀಸ್ ಮಾದಯ್ಯ ಎಂಬುವವರ ಜಮೀನಿನಲ್ಲಿ ಶಿರಾ ಮೂಲದ ಬೀರೇಶ್ ಎಂಬ ಕುರಿಗಾಯಿ ಸುಮಾರು 600 ಕುರಿ ಮತ್ತು ಮೇಕೆಗಳ ಗುಂಪುಗಳನ್ನು ಕಟ್ಟಿದ್ದರು. ಭಾನುವಾರ ರಾತ್ರಿ ವೇಳೆ ಚಿರತೆ ದಾಳಿ ಮಾಡಿ ಮೇಕೆಯನ್ನು ಕೊಂದು ಹಾಕಿದೆ. ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.