ADVERTISEMENT

95 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ

’ಪ್ರಜಾವಾಣಿ’ಯ ಮಹೇಶ್‌ ಆಯ್ಕೆ: ಇಂದು ಸನ್ಮಾನ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 4:19 IST
Last Updated 1 ನವೆಂಬರ್ 2025, 4:19 IST
ಎಂ. ಮಹೇಶ್
ಎಂ. ಮಹೇಶ್   

ಮೈಸೂರು: ಜಿಲ್ಲಾಡಳಿತದಿಂದ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನೀಡುವ ‘ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ’ಕ್ಕೆ ‘ಪ್ರಜಾವಾಣಿ’ಯ ಹಿರಿಯ ವರದಿಗಾರ ಎಂ.ಮಹೇಶ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 95 ಗಣ್ಯರನ್ನು ಆಯ್ಕೆ ಮಾಡಲಾಗಿದೆ.

ನ.1ರಂದು (ಶನಿವಾರ) ಬೆಳಿಗ್ಗೆ 9ಕ್ಕೆ ಓವೆಲ್ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಸನ್ಮಾನಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಪುರಸ್ಕೃತರು: ಕೆ.ವಿ. ಮಲ್ಲೇಶ್, ಸ್ನೇಕ್ ಶ್ಯಾಮ್, ಕೃಷ್ಣಪ್ಪ ಕೆ.ಟಿ., ಲಕ್ಕೇಗೌಡ, ಎಸ್.ವೆಂಕಟೇಶ್, ಪಿ.ಮರಂಕಯ್ಯ, ಕೆ.ಬಿ. ಲಿಂಗರಾಜು, ಸಿ.ರೇಣುಕಾಂಬ, ರಾ.ಸುರೇಶ್, ಟೀಂ ಮೈಸೂರು ಗೋಕುಲ್, ಬಿ.ಸಿ. ನಂದೀಶ, ಎಂ.ಜಿ. ಚಿಕ್ಕಣ್ಣ, ಎ.ನಾರಾಯಣ ರೈ, ಹೆಡತಲೆ ಮಂಜುನಾಥ್‌, ತಿಮ್ಮಯ್ಯ, ಜಿ. ನಾಗರಾಜು, ಎನ್.ಮಹದೇವಸ್ವಾಮಿ, ಮೊಗಣ್ಣ, ನಾಗೇಶ್ ಯಾದವ್ ಎಸ್., ಯಶೋಧಾ ಆರ್., ಎಂ.ಮೊಗಣ್ಣಾಚಾರ್, ಪೈ.ಚಂದ್ರಶೇಖರ್ ಎನ್., ಕೆ.ಪಿ. ಯೋಗೇಶ್, ಮಂಜುನಾಥ್‌ ಡಿ., ರದಿಉಲ್ಲಾ ಖಾನ್, ಎಂ.ಮಹದೇವ್ (ಸಮಾಜಸೇವೆ).

ADVERTISEMENT

ನಾಗರಾಜ್‌ ವಿ.ಭೈರಿ (ಸಾಂಸ್ಕೃತಿಕ ಸಂಘಟನೆ), ರಶ್ಮಿ ಬಿ. (ಸಂಗೀತ), ಮಾದಪ್ಪ ಕೆ., ಡಿ. ನಾಗರಾಜು, ಜೈಕುಮಾರ್‌ ಬಿ.ಕೆ., ಎಸ್‌.ಕೆ. ರಾಜೂಗೌಡ, ಪುರುಷೋತ್ತಮ್, ಸಿಂಧುವಳ್ಳಿ ಶಿವಕುಮಾರ್, ವೆಂಕಟೇಶ್‌ ಸಿ., ನಂಜುಂಡ, (ಕನ್ನಡ ಪರ ಹೋರಾಟಗಾರರು),

ಶ್ರಾವಣಿ ಶಿವಣ್ಣ, ರಚನಾ ನಾಗರಾಜ್‌, ಲೆಫ್ಟಿನೆಂಟ್‌ ರವಿ ಟಿ.ಎಸ್., ಆಲೋಕ್‌ ಆರ್. ಜೈನ್‌, ಎಚ್‌.ಸಿ. ಸುರೇಶ್, ಎ.ಎಲ್. ಕೃಷ್ಣಸ್ವಾಮಿ, ಎಂ.ಪಿ. ಅಜಿತ್ (ಕ್ರೀಡೆ),

ಸಲ್ಮಾ ಎ. (ಬೀದಿನಾಟಕ),

ಕೆ.ಬಿ. ರಮೇಶ್ ನಾಯಕ, ಶೇಖರ್ ಕಿರಗುಂದ, ವಿ.ವೀರಭದ್ರಪ್ಪ ಬಿಸ್ಲಳ್ಳಿ, ಎಂ.ಟಿ. ಯೋಗೇಶ್‌ಕುಮಾರ್‌, ಹಂಪಾ ನಾಗರಾಜು, ದಯಾಶಂಕರ್ ಮೈಲಿ, ಎಂ.ಎ. ಶ್ರೀರಾಮ್‌, ಧರ್ಮಾಪುರ ನಾರಾಯಣ, ಎಸ್‌.ಆರ್‌. ಶಿವಕುಮಾರ್, ದಿನೇಶ್‌ಕುಮಾರ್‌ ಎಚ್‌.ಎಸ್. (ಪತ್ರಿಕೋದ್ಯಮ), 

ಜಿ.ಎಸ್. ರವಿಶಂಕರ್‌ (ವನ್ಯಜೀವಿ ಛಾಯಾಗ್ರಹಣ),

ದೊರೆಸ್ವಾಮಿ ಬಿ. (ರಂಗಭೂಮಿ), ರಾಜಾ ಹೊಸಮಾಳ (ವಯಸ್ಕರ ಸಾಕ್ಷರತೆ–ಸಂಕೀರ್ಣ), ಭಾವಕ್ಕ (ಸ್ವಚ್ಛತಾ ಸೇವೆ–ಸಂಕೀರ್ಣ),

ಪ್ರೊ.ಎನ್.ಕೆ. ಲೋಲಾಕ್ಷಿ, ಅದಿಬ್ ಅಖ್ತರ್, ಡಿ.ನಾಗೇಂದ್ರಪ್ಪ, ಪ್ರೇಮಾ ಮಾದಪ್ಪ, ನಗರ್ಲೆ ಶಿವಕುಮಾರ್, ರತ್ನಾ ಚಂದ್ರಶೇಖರ್‌ (ಸಾಹಿತ್ಯ),

ಮಂಚಮ್ಮ (ಜಾನಪದ),

ವಿಜಯಲಕ್ಷ್ಮಿ ಮಾನಾಪುರ, ರೇಣುಕ, ಮಂಜುಳಾಕ್ಷಿ ಎಲ್., ಬಿ.ಕೆ. ಜ್ಞಾನಪ್ರಕಾಶ್, ಗೌಡಯ್ಯ, ತ್ಯಾಗರಾಜ್‌ ಎಂ.ವಿ., ವಾಣಿ ಬಿ.ಆರ್., ಎಚ್‌.ಎಸ್. ಲಿಂಗರಾಜೇಗೌಡ, ಎಂ.ಸಿ. ಗೋಪಿನಾಥ್‌ (ಶಿಕ್ಷಣ), 

ಮೈಸೂರು ಉಮೇಶ್ (ಜಾನಪದ ಸಾಹಿತ್ಯ), ದೊರೆಸ್ವಾಮಿ ಬಿ., ಡಿ.ತಿಪ್ಪಣ್ಣ, ದೀಪಕ್, ಡಿ.ನಾಗೇಂದ್ರಕುಮಾರ್‌, ನಾಗರಾಜ್‌ ಮಾಯಣ್ಣ, ಕುಮಾರ್ ಎಸ್.ಎಲ್. (ಸಿದ್ದನಕೊಪ್ಪಲು), ರವಿ ಎ.ಸಿ. (ರಂಗಭೂಮಿ), 

ಸಿ. ಮಂಜುನಾಥ್, ಶ್ರೀನಿವಾಸಮೂರ್ತಿ (ಜಾನಪದ), ಸತ್ಯವತಿ (ಯೋಗ), 

ಮಂಗಳಾ ಮುದ್ದುಮಾದಪ್ಪ (ಶಿಕ್ಷಣ ಮತ್ತು ಸಾಹಿತ್ಯ), ಪಿ.ಮರಡೇಶಮೂರ್ತಿ (ಸಾಹಿತ್ಯ ಮತ್ತು ಸಂಘಟನೆ), ಕೃ.ಪಾ. ಮಂಜುನಾಥ್‌ (ಗಮಕ), 

ಡಾ.ರವೀಶ್ ಬಿ.ಎನ್. (ವೈದ್ಯಕೀಯ ಮತ್ತು ಸಾಹಿತ್ಯ), ಈ. ಕಾರ್ತಿಕ್ (ದೃಶ್ಯಮಾಧ್ಯಮ ಛಾಯಾಗ್ರಹಣ), 

ಲಕ್ಷ್ಮೀ ಕೆ., ಸೌಭಾಗ್ಯಾ ಎಚ್‌. (ಸಂಗೀತ), ಅನುಷ್ ಎ.ಶೆಟ್ಟಿ (ವಾದ್ಯ ಸಂಗೀತ), ಎಂ.ರವಿಕುಮಾರ್‌ (ಧಾರ್ಮಿಕ), 

ಅಜಯ್‌ಕುಮಾರ್ ಆರ್. (ಸಾಂಸ್ಕೃತಿಕ),

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.