ADVERTISEMENT

ಮೈಸೂರು: ಬಸ್‌ ನಿಲ್ದಾಣದ ರಸ್ತೆಗೆ ಡಾಂಬರು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 13:21 IST
Last Updated 23 ಸೆಪ್ಟೆಂಬರ್ 2022, 13:21 IST
ಮೈಸೂರಿನ ಕೇಂದ್ರ ಬಸ್ ನಿಲ್ದಾಣದ ರಸ್ತೆಯಲ್ಲಿ ನಡೆದಿರುವ ದುರಸ್ತಿ ಕಾಮಗಾರಿಯನ್ನು ಮೇಯರ್‌ ಶಿವಕುಮಾರ್ ಶನಿವಾರ ವೀಕ್ಷಿಸಿದರು
ಮೈಸೂರಿನ ಕೇಂದ್ರ ಬಸ್ ನಿಲ್ದಾಣದ ರಸ್ತೆಯಲ್ಲಿ ನಡೆದಿರುವ ದುರಸ್ತಿ ಕಾಮಗಾರಿಯನ್ನು ಮೇಯರ್‌ ಶಿವಕುಮಾರ್ ಶನಿವಾರ ವೀಕ್ಷಿಸಿದರು   

ಮೈಸೂರು: ನಗರದ ಕೇಂದ್ರ ಬಸ್‌ ನಿಲ್ದಾಣದ ಎದುರಿನ ರಸ್ತೆ ದುರಸ್ತಿ ಕಾಮಗಾರಿಗೆ ಮಹಾನಗರಪಾಲಿಕೆ ಕೊನೆಗೂ ಚಾಲನೆ ನೀಡಿದೆ.

‘ಪ್ರಜಾವಾಣಿ’ಯಲ್ಲಿ ಪ್ರಕಟವಾಗುತ್ತಿರುವ ‘ಗುಂಡಿಗಳಲ್ಲೇ ದಸರಾ’ ಸರಣಿಯಿಂದ ಎಚ್ಚೆತ್ತಿರುವ ಅಧಿಕಾರಿಗಳು ಅಲ್ಲಲ್ಲಿ ಡಾಂಬರೀಕರಣ ಕಾಮಗಾರಿಗೆ ಕ್ರಮ ವಹಿಸಿದ್ದಾರೆ. ವಿವಿಧೆಡೆ ಪ್ರಗತಿಯಲ್ಲಿರುವ ಕಾಮಗಾರಿಯನ್ನು ಮೇಯರ್‌ ಶಿವಕುಮಾರ್‌ ಶುಕ್ರವಾರ ವೀಕ್ಷಿಸಿದರು. ದಸರೆಯೊಳಗೆ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT