ADVERTISEMENT

ರಾಯಚೂರು| ಮಂತ್ರಾಲಯದಲ್ಲಿ ₹ 3.08 ಕೋಟಿ ಕಾಣಿಕೆ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 7:16 IST
Last Updated 11 ಫೆಬ್ರುವರಿ 2026, 7:16 IST
ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಸಿಬ್ಬಂದಿ ಕಾಣಿಕೆ ಎಣಿಕೆ ಮಾಡಿದರು
ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಸಿಬ್ಬಂದಿ ಕಾಣಿಕೆ ಎಣಿಕೆ ಮಾಡಿದರು   

ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಕಾಣಿಕೆಯನ್ನು ಮಂಗಳವಾರ ಎಣಿಕೆ ಮಾಡಲಾಗಿದ್ದು, 21 ದಿನಗಳ ಅವಧಿಯಲ್ಲಿ ₹ 3.08 ಕೋಟಿ ಸಂಗ್ರಹವಾಗಿದೆ.

₹ 2,98,13,571 ನಗದು, ₹ 10,24,000 ಮೌಲ್ಯದ ನಾಣ್ಯ ಸೇರಿ ₹ 3,08,37,571 ಹಣ, 13 ಗ್ರಾಂ ಚಿನ್ನ ಹಾಗೂ 1,018 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT