ರಾಮನಗರ: ಲಸಿಕೆಗೆ ಆತುರ, ಚಿಕಿತ್ಸೆಗೆ ಆತಂಕ ಲಸಿಕೆ ಕೇಂದ್ರಗಳ ಮುಂದೆ ಗಂಟೆಗಟ್ಟಲೆ ಕಾದು ವಾಪಸ್ ಆಗುವ ಸಾರ್ವಜನಿಕರು ಒಂದೆಡೆ, ಮತ್ತೊಂದೆಡೆ ಆಸ್ಪತ್ರೆ ಸೇರಬೇಕು ಎಂಬ ಆತಂಕದಿಂದ ಪರೀಕ್ಷೆಗೇ ಹಿಂದೇಟು ಹಾಕುವ ಗ್ರಾಮೀಣ ಜನರು. ಈ ಮಧ್ಯೆ ಹಳ್ಳಿಗಳನ್ನು ತಲುಪದ ಆಂಬುಲೆನ್ಸ್ ಸೇವೆ... ಇದು ರೇಷ್ಮೆಗೆ ಹೆಸರುವಾಸಿಯಾದ ರಾಮನಗರ ಜಿಲ್ಲೆಯ ಸದ್ಯದ ಕೋವಿಡ್ ಚಿತ್ರಣ.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ
ಟ್ವಿಟರ್ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ...
ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.