ADVERTISEMENT

ಸಂತೋಷ್ ಬಾಬು ವರ್ಗಾವಣೆ: ಕಾರ್ತೀಕ್ ರೆಡ್ಡಿ‌ ನೂತನ ಎಸ್.ಪಿ.

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 10:50 IST
Last Updated 30 ಜನವರಿ 2023, 10:50 IST
ಕಾರ್ತೀಕ್ ರೆಡ್ಡಿ
ಕಾರ್ತೀಕ್ ರೆಡ್ಡಿ   

ರಾಮನಗರ: ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಅವರನ್ನು ಸರ್ಕಾರ ಸೋಮವಾರ ವರ್ಗಾವಣೆ ಮಾಡಿದ್ದು, ಆ ಜಾಗಕ್ಕೆ ಮತ್ತೊಬ್ಬ ಐಪಿಎಸ್ ಅಧಿಕಾರಿ ಕಾರ್ತೀಕ್ ರೆಡ್ಡಿ ಅವರನ್ನು ನೇಮಿಸಿದೆ.

ಕಾರ್ತೀಕ್ ರೆಡ್ಡಿ ಇದಕ್ಕೂ ಮುನ್ನ ಬೆಂಗಳೂರಿನ ವೈಯರ್ಲೆಸ್ ವಿಭಾಗದ ಎಸ್.ಪಿ. ಆಗಿ ಕಾರ್ಯ‌ ನಿರ್ವಹಿಸುತ್ತಿದ್ದು, ರಾಮನಗರಕ್ಕೆ ಬರಲಿದ್ದಾರೆ. ಸಂತೋಷ್ ಬಾಬು ಗುಪ್ತಚರ ವಿಭಾಗದ ಎಸ್.ಪಿ. ಆಗಿ ನೇಮಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT