ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಂಪುಟದಲ್ಲಿ ಆರಗ ಜ್ಞಾನೇಂದ್ರ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೂತನ ಸಚಿವರ ವ್ಯಕ್ತಿ ಪರಿಚಯ ಇಲ್ಲಿದೆ.
ಹೆಸರು: ಆರಗ ಜ್ಞಾನೇಂದ್ರ
ಕ್ಷೇತ್ರ/ಜಿಲ್ಲೆ: ತೀರ್ಥಹಳ್ಳಿ/ ಶಿವಮೊಗ್ಗ
ವಯಸ್ಸು: 70
ವಿದ್ಯಾರ್ಹತೆ: ಬಿ.ಕಾಂ
ಜಾತಿ: ಒಕ್ಕಲಿಗ
ವಿಧಾನಸಭೆ– ನಾಲ್ಕು ಬಾರಿ
ಸಚಿವರಾದ ಅನುಭವ: ಇಲ್ಲ
ವೃತ್ತಿ–ಕೃಷಿಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.