ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಂಪುಟದಲ್ಲಿ ಆರಗ ಜ್ಞಾನೇಂದ್ರ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೂತನ ಸಚಿವರ ವ್ಯಕ್ತಿ ಪರಿಚಯ ಇಲ್ಲಿದೆ.
ಹೆಸರು: ಆರಗ ಜ್ಞಾನೇಂದ್ರ
ಕ್ಷೇತ್ರ/ಜಿಲ್ಲೆ: ತೀರ್ಥಹಳ್ಳಿ/ ಶಿವಮೊಗ್ಗ
ವಯಸ್ಸು: 70
ವಿದ್ಯಾರ್ಹತೆ: ಬಿ.ಕಾಂ
ಜಾತಿ: ಒಕ್ಕಲಿಗ
ವಿಧಾನಸಭೆ– ನಾಲ್ಕು ಬಾರಿ
ಸಚಿವರಾದ ಅನುಭವ: ಇಲ್ಲ
ವೃತ್ತಿ–ಕೃಷಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.