ADVERTISEMENT

ತುಮಕೂರು ಜಿಲ್ಲೆಯಾದ್ಯಂತ ಉತ್ತಮ ಮಳೆ: ಬತ್ತಿದ್ದ ಸುವರ್ಣಮುಖಿಯಲ್ಲಿ ನೀರು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 5:08 IST
Last Updated 9 ಸೆಪ್ಟೆಂಬರ್ 2020, 5:08 IST
ಸುವರ್ಣ ಮುಖಿ ನದಿಯಲ್ಲಿ ನೀರು
ಸುವರ್ಣ ಮುಖಿ ನದಿಯಲ್ಲಿ ನೀರು   

ತುಮಕೂರು: ಜಿಲ್ಲೆಯ ಬಹುತೇಕ ಭಾಗಗಳಿಗೆ ಮಂಗಳವಾರ ರಾತ್ರಿ ಉತ್ತಮ‌ ಮಳೆ ಸುರಿದಿದೆ.

ಬತ್ತಿದ್ದ ಕೊರಟಗೆರೆ ತಾಲ್ಲೂಕಿನ ಸುವರ್ಣಮುಖಿ ನದಿಯಲ್ಲಿ ನೀರು ಹರಿಯುತ್ತಿದೆ. ಚೆಕ್ ಡ್ಯಾಂ, ಕೃಷಿ ಹೊಂಡಗಳಲ್ಲಿ ನೀರು ತುಂಬಿದೆ.

ಶಿರಾ ತಾಲ್ಲೂಕಿನ ವೀರಾಪುರದ ಚೆಕ್ ಡ್ಯಾಂ ತುಂಬಿದ್ದು ನಾದೂರು, ಹೆಂದೊರೆ ಕೆರೆಗಳಿಗೆ ನೀರು ಹರಿಯುತ್ತಿದೆ.

ADVERTISEMENT

ತುಮಕೂರು ನಗರ, ತುಮಕೂರು ತಾಲ್ಲೂಕಿನ ಕೋರ, ಕೊರಟಗೆರೆ, ಗುಬ್ಬಿ ತಾಲ್ಲೂಕಿನಲ್ಲಿ ಹೆಚ್ಚಿನ ಮಳೆ ಸುರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.