ADVERTISEMENT

ಪಿಎಚ್‌.ಡಿ ಪದವಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 15:50 IST
Last Updated 14 ಅಕ್ಟೋಬರ್ 2018, 15:50 IST
ಸಿ.ವಿ.ಗುರುಪ್ರಸಾದ್‌
ಸಿ.ವಿ.ಗುರುಪ್ರಸಾದ್‌   

ತುಮಕೂರು: ನಗರದ ಸಿದ್ಧಾರ್ಥ ಇನ್ಸಿಟ್ಯೂಟ್ ಆಫ್ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ವಿಭಾಗದ ಸಮಾಜ ಕಾರ್ಯ ವಿಭಾಗದಲ್ಲಿ ಮುಖ್ಯಸ್ಥರಾಗಿರುವ ಸಿ.ವಿ.ಗುರುಪ್ರಸಾದ್‌ ಅವರು ‘ಭಾರತದ ಗ್ರಾಮೀಣ ಪರಿಸರದಲ್ಲಿ ಹೆಸರಾಂತ ಕಂಪನಿಗಳ ಜನಪ್ರಿಯ ಉತ್ಪನ್ನಗಳ ಮಾರಾಟದ ಜಟಿಲತೆ ಹಾಗೂ ತುಮಕೂರು ಗ್ರಾಮೀಣ ಗ್ರಾಹಕರ ಮನಸ್ಥಿತಿ’ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ತಮಿಳುನಾಡಿನ ಕೊಯಮತ್ತೂರಿನ ಭಾರತೀಯಾರ್ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ.

ಬೆಂಗಳೂರಿನ ಸಂಭ್ರಮ್ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸಿ.ಮಿಸ್ರಾ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT