ತಃ ಲಾಕ್ಡೌನ್ನಲ್ಲಿ ಸಿಲುಕಿದ್ದ ಮುಂಬೈನ ಸಾಯಿಶ್ರೀ ಅಂಕೋಡಿ ತೆಲಂಗಾಣ ರಾಜ್ಯದ 49 ಮಂದಿ ವಲಸೆ ಕಾರ್ಮಿಕರನ್ನು ತವರು ಸೇರಿಸಿದ್ದಾರೆ. ನಿರಂತರ 8 ದಿನ ತೆಲಂಗಾಣ ಹಾಗೂ ಕರ್ನಾಟಕ ಸರ್ಕಾರದ ಅಧಿಕಾರಿಗಳ ಬೆನ್ನುಬಿದ್ದು ಕಾರ್ಮಿಕರನ್ನು ಗೂಡು ಮುಟ್ಟಿಸಿದ್ದಾರೆ. ಯುವತಿಯ ಕಾಳಜಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ - ಪ್ರಜಾವಾಣಿ ವಿಡಿಯೊ/ ಉಮೇಶ್ ಮಾರ್ಪಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.