ADVERTISEMENT

ಉಡುಪಿ: ರಂಗ ನಿರ್ದೇಶಕ ಸೇತುರಾಮ್‌ಗೆ ‘ಶಾರದಾ ಕೃಷ್ಣ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 18:16 IST
Last Updated 2 ಡಿಸೆಂಬರ್ 2025, 18:16 IST
ಎಸ್‌.ಎನ್‌. ಸೇತುರಾಮ್‌
ಎಸ್‌.ಎನ್‌. ಸೇತುರಾಮ್‌   

ಉಡುಪಿ: ಹೆಬ್ರಿಯ ರಾಘವೇಂದ್ರ ಚಾರಿಟಬಲ್‌ ಟ್ರಸ್ಟ್ ಪ್ರಾಯೋಜಿತ, ಇಲ್ಲಿನ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ನೀಡುವ 2026ನೇ ಸಾಲಿನ ‘ಶಾರದಾ ಕೃಷ್ಣ’ ಪ್ರಶಸ್ತಿಗೆ ಕಿರುತೆರೆ ನಟ, ರಂಗ ನಿರ್ದೇಶಕ ಬೆಂಗಳೂರಿನ ಎಸ್‌.ಎನ್‌. ಸೇತುರಾಮ್‌ ಅವರು ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ₹50 ಸಾವಿರ ನಗದು ಒಳಗೊಂಡಿದ್ದು, ಜನವರಿಯಲ್ಲಿ ನಡೆಯುವ ಸಂಸ್ಕೃತಿ ಉತ್ಸವದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಸಂಚಾಲಕ ರವಿರಾಜ್‌ ಎಚ್‌.ಪಿ. ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT