
ಪ್ರಜಾವಾಣಿ ವಾರ್ತೆಉಡುಪಿ ಜಿಲ್ಲೆಯ ಮಲ್ಪೆ ಮೀನುಗಾರಿಕಾ ಬಂದರಿನ ಸನಿಹದಲ್ಲೇ ಇರುವ ಕರಾವಳಿ ಕಾವಲು ಪೊಲೀಸ್ ಕರ್ನಾಟಕದ (ಸಿಎಸ್ಪಿ) ಪ್ರಧಾನ ಕಚೇರಿ ಮತ್ತು ಠಾಣೆಯ ಆವರಣದಲ್ಲಿ ತರಕಾರಿ, ತೋಟಗಾರಿಕಾ ಗಿಡಗಳು ತಲೆಎತ್ತಿ ನಿಂತಿವೆ. ಇದೆಲ್ಲವೂ ಸಾಧ್ಯವಾಗಿದ್ದು ಸಿಎಸ್ಪಿ ಮಲ್ಪೆ ಠಾಣೆಯ ವಾಹನ ವಿಭಾಗದ ಹೆಡ್ ಕಾನ್ಸ್ಟೆಬಲ್ ಸಂತೋಷ್ ಶೆಟ್ಟಿ ಅವರಿಂದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.