ಪ್ರಶ್ನೋತ್ತರಗಳು
ಲಾ ನೀನಾ ಸ್ಥಿತಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗುತ್ತಿದೆ.
ಹಿಂದೂ ಮಹಾಸಾಗರದ ಪೂರ್ವ ಭಾಗದಲ್ಲಿ ತಾಪಮಾನ ಹೆಚ್ಚಳವಾಗುತ್ತಿದೆ
ಬಂಗಾಳಕೊಲ್ಲಿಯ ವಾಯುಭಾರ ಕುಸಿತ ದಕ್ಷಿಣ ಭಾಗಕ್ಕೆ ಹೆಚ್ಚಾಗಿ ಸಂಚರಿಸುತ್ತಿದೆ.
ಕೋಡ್ ಬಳಸಿ ಸರಿ ಉತ್ತರ ಗುರುತಿಸಿ
ಎ. 1 ಮಾತ್ರ ಬಿ. 2 ಮಾತ್ರ
ಸಿ. 3 ಮಾತ್ರ ಡಿ. 1, 2 ಮತ್ತು 3
ಉತ್ತರ: ಡಿ
ಎ. ಜಮ್ಮು ಮತ್ತು ಉದಂಪುರ್ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ವಲಸಿಗ ಮತದಾರರು.
ಬಿ. ಜಮ್ಮು ಮತ್ತು ಪುಲ್ವಾಮಾದಲ್ಲಿ ವಾಸಿಸುತ್ತಿರುವ ವಲಸಿಗ ಮತದಾರರು.
ಸಿ. ಉದಂಪೂರ್ ಮತ್ತು ಪುಲ್ವಾಮದಲ್ಲಿ ವಾಸಿಸುತ್ತಿರುವ ವಲಸಿಗ ಮತದಾರರು.
ಡಿ. ಉದಂಪುರ್ ಮತ್ತು ಶ್ರೀನಗರದಲ್ಲಿ ವಾಸಿಸುತ್ತಿರುವ ವಲಸಿಗ ಮತದಾರರು.
⇒ಉತ್ತರ: ಎ
ಎ. ಮೇಘದೂತ್ ಬಿ. ಮೇಘನಾಥ್
ಸಿ. ಆದಿತ್ಯನಾಥ್ ಡಿ. ಗೋಪಿನಾಥ್
⇒ಉತ್ತರ: ಎ
ಎ. ಭಾರತದ ಸುಪ್ರೀಂ ಕೋರ್ಟ್
ಬಿ. ಕೇಂದ್ರ ಕಾನೂನು ಸಚಿವಾಲಯ
ಸಿ. ಬಾರ್ ಕೌನ್ಸಿಲ್ ಆಫ್ ಇಂಡಿಯಾ
ಡಿ. ಅಂತರರಾಷ್ಟ್ರೀಯ ನ್ಯಾಯಾಲಯ
⇒ಉತ್ತರ: ಎ
ಎ. ದಕ್ಷಿಣ ಕೊರಿಯಾ ಮತ್ತು ಭಾರತ
ಬಿ. ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ
ಸಿ. ಭಾರತ ಮತ್ತು ಪಾಕಿಸ್ತಾನ
ಡಿ. ಶ್ರೀಲಂಕಾ ಮತ್ತು ಪಾಕಿಸ್ತಾನ
⇒ಉತ್ತರ: ಎ
ಎ. ನಿಮ್ಹಾನ್ಸ್ ಬಿ. ಅಖಿಲಭಾರತ ವೈದ್ಯಕೀಯ ಸಂಸ್ಥೆ
ಸಿ. ದಕ್ಷಿಣ ಭಾರತ ಮಾನಸಿಕ ವೈದ್ಯಕೀಯ ಸಂಸ್ಥೆ
ಡಿ. ನಾರಾಯಣ ಹೃದಯಾಲಯ
⇒ಉತ್ತರ: ಎ
1. ಭಾರತೀಯ ರಿಸರ್ವ್ ಬ್ಯಾಂಕಿನ ಪ್ರತಿನಿಧಿ
2. ಫೈನಾನ್ಸಿಯಲ್ ಇಂಟೆಲಿಜೆನ್ಸ್ ಯೂನಿಟ್ ಪ್ರತಿನಿಧಿ
3. ಭಾರತೀಯ ಬ್ಯಾಂಕುಗಳ ಪ್ರತಿನಿಧಿ
4. ಕೇಂದ್ರ ಸಮಾಜ ಕಲ್ಯಾಣ ಸಚಿವಾಲಯ ಪ್ರತಿನಿಧಿ
ಕೋಡ್ ಬಳಸಿ ಸರಿ ಉತ್ತರ ಗುರುತಿಸಿ
ಎ. 2 ಮತ್ತು 3 ಬಿ. 1 ಮತ್ತು 2
ಸಿ. 1 ಮತ್ತು 3 ಡಿ. 4 ಮಾತ್ರ
⇒ಉತ್ತರ: ಡಿ
ಎ. ಮೇಜರ್ ರಾಧಿಕಾ ಸೇನ್ ಬಿ. ಮೇಜರ್ ಸನತ್
ಸಿ. ಮೇಜರ್ ಧ್ಯಾನ್ ಚಂದ್
ಡಿ. ಲೆಫ್ಟಿನೆಂಟ್ ಜನರಲ್ ಹಿಮಾನ್ಶೂ ಪಟೇಲ್
⇒ಉತ್ತರ: ಎ
ಎ. ಡಿಜಿಲಾಕರ್ ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಸಚಿವಾಲಯದಡಿ ಬರುತ್ತದೆ
ಬಿ. ಡಿಜಿಲಾಕರ್ ಸಕಾ೯ರದ ಕಾಗದರಹಿತ ಆಡಳಿತದ ಉದ್ದೇಶವನ್ನು ಸಾಧಿಸಲು ಸಹಾಯಕವಾಗಿದೆ
ಸರಿಯಾದ ಉತ್ತರ ಆರಿಸಿ
ಎ. ಹೇಳಿಕೆ ಎ ಸರಿ ಬಿ. ಹೇಳಿಕೆ ಬಿ ಸರಿ
ಸಿ. ಎರಡೂ ತಪ್ಪು ಡಿ. ಎರಡೂ ಸರಿ
⇒ಉತ್ತರ: ಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.