ಬೆಂಗಳೂರು: ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ.
ಕುತೂಹಲ ಕೆರಳಿಸಿರುವ ವರುಣಾ ಮತ್ತು ಬಾದಾಮಿ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಈ ಪಟ್ಟಿಯಲ್ಲೂ ಬಹಿರಂಗಪಡಿಸಿಲ್ಲ. ಐದನೇ ಪಟ್ಟಿಯಲ್ಲಿ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ.
ಕ್ಷೇತ್ರ – ಅಭ್ಯರ್ಥಿ
ಅರಸೀಕೆರೆ – ಮರಿಸ್ವಾಮಿ
ಸಕಲೇಶಪುರ – ಸೋಮಶೇಖರ್
ಮಧುಗಿರಿ – ರಮೇಶ್ ರೆಡ್ಡಿ
ಶಿರಾ – ಎಸ್.ಆರ್.ಗೌಡ
ಶಿಡ್ಲಘಟ್ಟ – ಎಚ್.ಸುರೇಶ್
ಶ್ರೀನಿವಾಸಪುರ – ಡಾ.ವೇಣುಗೋಪಾಲ್
ಮಂಡ್ಯ – ಚಂದಗಲ ಶೀವಣ್ಣ
ಮೇಲುಕೋಟೆ – ಶಿವಲಿಂಗೇಗೌಡ
ಇನ್ನಷ್ಟು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.