ADVERTISEMENT

ರಾಯರು ದಾರಿ ತೋರಿಸಿದ್ದಕ್ಕೆ ಇಲ್ಲಿ ಇದ್ದೀನಿ: ನಟಿ ಶಿಲ್ಪಾ ಕಾಮತ್

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 10:20 IST
Last Updated 22 ಜನವರಿ 2026, 10:20 IST

ನೂರು ಜನ್ಮಕೂ ಧಾರಾವಾಹಿಯಲ್ಲಿ ಗಮನ ಸೆಳೆದಿದ್ದ ನಟಿ ಶಿಲ್ಪಾ ಕಾಮತ್‌ ಈಗ ‘ಗೌರಿ ಕಲ್ಯಾಣ’ ಮೂಲಕ ಮತ್ತೊಮ್ಮೆ ರಂಜಿಸಲು ಬರುತ್ತಿದ್ದಾರೆ. ಪ್ರಜಾವಾಣಿ ಜೊತೆ ಮಾತನಾಡಿರುವ ಅವರು ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಧಾರಾವಾಹಿಯ ಕಥಾವಸ್ತು, ತಮ್ಮ ಪಾತ್ರದ ಸ್ವಭಾವ, ಅದರಲ್ಲಿರುವ ಭಾವನೆಗಳು ಹಾಗೂ ಸವಾಲುಗಳ ಬಗ್ಗೆ ಶಿಲ್ಪಾ ಕಾಮತ್ ವಿವರವಾಗಿ ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.