ADVERTISEMENT

World Environment Day: ಪರಿಸರ ಪ್ರೇಮಿ ಸಾಲುಮರದ ವೀರಾಚಾರಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2022, 5:44 IST
Last Updated 5 ಜೂನ್ 2022, 5:44 IST

ಭರಮಸಾಗರ ಸಮೀಪದ ನಂದೀಹಳ್ಳಿಯ ನಿವಾಸಿ ವೀರಾಚಾರಿ ಹೊಟ್ಟೆಪಾಡಿಗಾಗಿ ಕುಲುಮೆ ಕೆಲಸ ಮಾಡಿದರೂ ಅವರ ಪರಿಸರ ಪ್ರೇಮ ಕುಂದಲಿಲ್ಲ. ಗಿಡ, ಮರಗಳನ್ನು ಮಕ್ಕಳಂತೆ ಬೆಳೆಸುವ ಇವರ ಪ್ರವೃತ್ತಿ ಎಲ್ಲರಿಗೂ ಮಾದರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.